Sunday, November 17, 2013

Muda thanda dina!

ಮೈಸೂರಿಗೆ ಹೋಗಲು ನಿರ್ಧಾರ ಮಾಡಿದೆ!.ಆಲ್ಲಿರುವ ನಾಲಕ್ಕು ಬಂದುಗಳಿಗು ತಿಳಿಸಿದೆ .

ಎಲ್ಲರಿಗೂ ಸಂತೋಷವಾಯಿತು ಊಟಕ್ಕೆ ಬಾ ಎಂದುಕರೆಯಲಿಲ್ಲ .ಸರಿ ಊಟ ನನ್ನ ಜವಾಬ್ದಾರಿ ಎಂದುಕೊಂಡೆ .

ಬೆಂಗಳೂರಿನಲ್ಲಿ ಇರುವ ಲೀಲುಗೆ ಹೇಳಿದೆ ಹೋಗುವ ಸಮಾಚಾರ . ಅವಳ ಒಂದು ಕೆಲಸ ಇತ್ತು  ಪಾರಕಾಲ ಮಠಕ್ಕೆ

ಹೋಗಿ ಸ್ವಾಮಿಗಳಿಗೆ ಅವಳಕುಮಾರ ಬರೆದಿರುವ ಪುಸ್ತಕವನ್ನು ಕೊದಬೇಕಾಗಿತ್ತು .ಸರಿ ಎಂದೆ ಮೈಸೂರಿನಲ್ಲಿ ಕೆಲಸವಾದ

ನಂತರ ಮಠಕ್ಕೆ ಹೋದೆವು ಅಲ್ಲಿ ಮಹಾಮಂಗಳಾರತಿ ಆಗುತಿತ್ತು . ಅದರಲ್ಲಿ ಬಾಗಿಗಲಾದೆವು . ಸ್ವಾಮಿಗಳು ನಮ್ಮವರನ್ನು

ಕರೆದು ಶಾಲು ಹೊದಿಸಿ ,ಪ್ರಸಾದ ಕೊಟ್ಟು ಆಶೀರ್ವದಿಸಿದರು . ಅಸ್ತಕ್ಕೆ ಸಂತೋಷ ತುಂಬಿ ಬಂಟು . ನಂತರ ಅಲ್ಲೇ

ಓತಮಾದಬೆಕೆನ್ದು ಆತ್ಮೀಯವಾಗಿ ಹೇಳಿದರೂ . ಸೊಗಸಾದ ಸವಿಯಾದ ಊಟಮಾಡಿ ,ದೇವರಿಚ್ಚೆ ಯನ್ನು ತಿಳ್ದುಕೊಂಡು

ಸಂತೋಷದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದಿವಿ 

No comments:

Post a Comment