Tuesday, January 29, 2013

The day!

I wondered what should b my Day like! NoI was not sure.

I asked Krishna"give me a fitting day".Wow!

What I had was a treat!

yes, The DAY started very usual way.I went with my routine

siri had made the month special,with a card on each day.

Noone thought the day can have sweets.Its the business of the lady of the house!

why the lady be thought to be given sweets!

so the went.

Abhyu gave a treat by making me put him to sleep.

At 4 30,came two ladies,with love,prayers,sweets and gifts!

My loving sisters! They took me a temple.

It was lovely.The evening bore the glow His love.

MAMA MATHARAM,PITHARA, MAMASARVAM!

aasheervada!

ಅಭ್ಯು ,ನನಗೆ ಕೃಷ್ಣ .ಅವನ ಯೋಗಕ್ಷೇಮ ನನ್ನ ದೇವರ ಪೂಜೆ .

ನಾನು ಕಥೆ ಹೇಳಿ ಅವನು ಮಲಗುತಿದ್ದ .ಕೆಲವು ತಿಂಗಳಿಂದ ನನ್ನ ಸೇವೆ ತಿರಸ್ಕಿರಿಸಿದ್ದ .ಅವನ ಇಚ್ಹೆಯೇ ನನಗೆ

ದೀಪ ಎಂದು ಸುಮ್ಮನಾದೆ .ಇಂದು ನನ್ನ ಹುಟ್ಟಿದ ದಿನ ನನ್ನ ಕೃಷ್ಣ ನನಗೆ ಆಶೀರ್ವಾದ ಮಾಡುವಂತೆ

ನಾನು ಹೇಳಿದ ಕೃಷ್ಣನ ಕಥೆ ಕೇಳಿಕೊಂಡು ನಿದ್ದೆ ಮಾಡಿದ .ಇದಕಿಂತ ಉಡುಗೊರೆ ಬೇಕೇ ?

ಧನ್ಯೋಸ್ಮಿ .ಗೋವಿಂದ ನಿನಗೆ ನನ್ನ ಕೋಟಿ ನಮನ .

Saturday, January 26, 2013

prajne!

೨೫ನೇ Friday ,೨೦೧೩ ಬೆಳಿಗ್ಗೆ ಹಾಗೇ ಅಲೂಚನೆಯಲ್ಲಿ ಮುಳುಗಿದ್ದೆ . ನಾಳೆ ಶನಿವಾರ ಎಲ್ಲಾದರೂ ಹೋಗಬಹುದು

ಎಂದು ಮನಸ್ಸಿಗೆ ಅನ್ನಿಸಿತು .ಎಲ್ಲಿಗೆ?ಉತ್ತರ ಸಿಗಲಿಲ್ಲಾ .ಅಂತರಿಕ್ಷದ ಕಡೆ ನೋಡಿಕೊಂಡು ನೀನೇ ಎಲ್ಲಾದರೂ ಪ್ಲಾನ್

ಮಾಡಿಕೊಡು ಎಂದುಕೊಂಡೆ .ಕೆಲವೇ ಕ್ಷಣದಲ್ಲಿ ಉತ್ತರ ಸಿಕ್ಕಿತು .ಬಿಂಡಿಗನವಿಲೆ ! ಬಿಂದಿಗನವಿಲೆಯಲ್ಲಿ ನನ್ನ ಪ್ರಿಯವಾದ

ಗರುಡ ದೇವರ ಗುಡಿ ಇದೆ .ಸರಿ ನನ್ನವರಿಗೆ ಹೇಳಿದೆ ," ಬಿಂದಿಗನವಿಲೆಗೆ ಹೋಗೋಣವ". ಮೌನವಾಗಿದ್ದರು .ಮೌನ

ಸಮ್ಮತಿ ಸೂಚಕ . ಇಲ್ಲಿಗೆ ಹೋಗಬೇಕಾದರೆ ಏನಾದರೂ ನಂಬರ್ ಇದ್ದರೆ ಪೂಜೆಗೆ arrange ಮಾಡಬಹುದು ಎಂದು

ಲೀಲುಗೆ ಫೋನ್ ಮಾಡಿ ನಮ್ಮ ಒಡನೆ ಬರವಳ ಎಂದು ಕೇಳಿದರೆ ಅವಳ ಸಮ್ಮತಿ ಸಿಕ್ಕಿತು ,ಮತ್ತೆ ಪದ್ದುನ ಕೇಳಿದರೆ

ಅವರು ದಂಪತಿ ಬರುವ ವಿಷಯ ಸಿಕ್ಕಿತು !ಇನ್ನೇನು ಟ್ಯಾಕ್ಸಿ ಫಿಕ್ಸ್ ಆಯಿತು ೨೬ರ ಬೆಳಿಗ್ಗೆ ಪ್ರವಾಸ ಸ್ಟಾರ್ಟ್ ಆಗೆಹೋಯಿತು

ಪ್ರವಾಸ ಮುಗಿಸಿ ಬಂದಾಗ ಮನಸಿನಲ್ಲಿ ಏನೋ ಒಂದು ಹೊಸ ಚೈತನ್ಯ ತುಂಬಿತ್ತು .ಕೇಶವ ನಾಥನ ಸಾನಿದ್ಯ ಮೈ

ಮನಸನ್ನು ತುಮ್ಬಿಸಿತ್ತು .

Wednesday, January 23, 2013

masu-kanasu!

ಮನದಲ್ಲಿ ಬಂದು ಹೋದ ಆಲೋಚನೆಗಳು ,ಕನಸಲ್ಲಿ ಕಂಡ ಘಟನೆಗಳು

ಸೂರ್ಯ ಬಂದಮೇಲೆ ನಿಜವಾಗಬಹುದ?

೨೨,ಏಕಾದಸಿ ,ದಿನನಿತ್ಯದ ಕೆಲಸಗಳು ದಿನವನ್ನು ನುಂಗಿ ರಾತ್ರಿಯಾದಾಗ ಮನಸಲ್ಲಿ ವಿಷ್ಣು ಸಹಸ್ರ ನಾಮ ದ

 ನೆನಪಾಯಿತು  ಮನಸಲ್ಲಿ "ಶ್ರೀರಾಮ ರಾಮೇತಿ ೩ಸಲ ಹೇಳಿಕೊಂಡು ಮಲಗಿದೆ .ಬೆಳಿಗ್ಗೆ ಎದ್ದು ಟಿವಿ ಹಾಕಿದ ತಕ್ಷಣ

ಬಂದಿದ್ದು ,"ವಿಷ್ಣುಸಹಸ್ರನಾಮ".

ಕನಸಲ್ಲಿ ಅಣ್ಣ ಏನೋ ಕೊಡುತ್ತೀನಿ ಎಂದರು ,ಬೆಳಿಗ್ಗೆ ಪೋಸ್ಟ್ ಗಿಫ್ಟ್ ತಂದಿತು ಶೈಲನಿಂದ

ಮುಗಳುನಗು ನಕ್ಕು ಕೆಲಸದಲ್ಲಿ ತೊಡಗಿದೆ 

Sunday, January 20, 2013

Lunch!

The day got us lunch.Thanks to siri Prasad.

Good lunch,thoughtful of the kids.

Enjoyed the outing .I would put it as one of the good turns of Dhanurmasam.

Anything that adds joy is good.I am seeing a great growth in siri.

That's also a gift to me.Her card today made me see her future.

She will make amark.She will add meaning to her surrounding.

She will make her home warm.This I was thinking  and saw a flower from the deity fall down.

Long live my child.Long live my son.May god keep your home lit.

Saturday, January 19, 2013

deepam!

ದೀಪಂ ನಮ್ಮ ಆಚಾರ್ಯರು ನಮಗೆ ದಯಪಾಲಿಸಿರುವ ಮಹತ್ತರವಾದ ಕೃತಿ .ನಾನು ಇದನ್ನು ಓದಿ ಮಗಳಿಗೆ

ದೀಪದ ಮಹತ್ವವನ್ನು ಹೇಳಬೇಕು ಅಂದುಕೊಂಡಿರುವಾಗ ಆವಳಿಂದ ನನಗೆ ಒಂದು ಕಾರ್ಡ್ ಬಂತು

ಅದರಲ್ಲಿ ಆವಳೇ ದೀಪದ ಮಹತ್ವವನ್ನು ತಿಳಿಸಿ ಆ ಜ್ಞಾನಕ್ಕೆ ನನ್ನ ಕೊಡುಗೆ ಇದೆ ಎಂದು ಹೇಳಿರುವುದನ್ನು

ನೋಡಿ ಪರಮಾನಂದ ವಾಯ್ಯ್ತು .ನನಗಿಂತ ಮುಂದೆ ನಡೆದಿದ್ದಾಳೆ ನನ್ನ ಮಗಳು

ಇದಕ್ಕೆ ಆ ದೇವರಿಗೆ ನನ್ನ ಅನಂತ ಪ್ರಣಾಮ ಗಳು 

Friday, January 18, 2013

gift,nevertheless!


 "People who have only good experiences aren't very
interesting. They may be content, and happy after a fashion,
but they aren't very deep. It may seem a misfortune now, and
it makes things difficult, but well -- it's easy to feel all
the happy, simple stuff. Not that happiness is necessarily
simple. But I don't think you're going to have a life like
that, and I think you'll be the better for it. The difficult
thing is to not be overwhelmed by the bad patches. You must
not let them defeat you. You must see them as a gift -- a
cruel gift, but a gift nonetheless."

-- Peter Cameron

~~~

joys of spring.....

lalu stood staring,

lovely thing was said of her.

heaven she saw in her palm

The taste still on the tongue

life all roses,lovely

same evening

she heard

The kid does not like her

she has emotions high and low

kids like only balanced.

I swear,she said

my lows and highs

few and far between.

let me take it

if it is said,it may be so!!

Monday, January 14, 2013

paramathma!

ಅರವತ್ತು ತುಮ್ಬಿದಮೇಲೆ ಆ ದೇವನ ಇರುವಿಕೆ ಚಿಕ್ಕ ಚಿಕ್ಕ ವಿಷಯದಳು ಕಾಣ ಸಿಗುತ್ತಿದೆ .

ಅಂದರೆ ನೋಡುವ ದೃಷ್ಟಿ ಬದಲಾಗಿದೆ .ಹೇಗೆ ? ಎಂದರೆ ಉತ್ತರ ಇಲ್ಲ .ಮನಸ್ಸು ನೋಡುತ್ತೆ .

ಈ ಮಾರ್ಗಶಿರ ಸುಂದರ ವಾಗಿ ಕಳೆಯಿತು .ಪ್ರತಿದಿನವೂ ತಿರುಪ್ಪಾವೈ ಹೇಳಿ ಮನಸ್ಸು ಮದುರವಾಗಿದೆ .

ಮಗು ಶಾಲೆಯಲ್ಲಿ ಸಂತೋಷದಿಂದ ಇಲ್ಲ ಎನ್ನುವ ಮಾತು ಕೇಳಿ ಮನಸ್ಸು ಮುಜುಗರ ವಾಗಿ ಸ್ವಾಮಿಯಲ್ಲಿ ಪ್ರಾರ್ಥನೆ

ಮಾಡಿದೆ ಮಗುವಿಗೆ ಸುಂದರ ಸಮಯ ಸಿಗಲೆಂದು ,ಅಂದು ಮಗು ಬಂದಾಗ ತಿಳಿಯಿತು ದಿನ ಚೆನ್ನಾಗಿತ್ತೆಂದು .

ಭೋಗಿ ಹಬ್ಬ ಪೂಜೆ ಆದಾಗ ದೈವ ಭಕ್ತ ದಂಪತಿ ಗಳು ಬಂದು ನಮ್ಮ ಸತ್ಕಾರ ಸ್ವೀಕರಿಸಿದರು .

ಹಬ್ಬದ ಸಂಜೆ ಮಗುವಿಗೆ ಆರತಿ ಮಾಡ್ತಿದ್ದಾಗ ದಂಪತಿಗಳು ಬಂದರು .ಇವರಲ್ಲಿ ನಾನು ಆ ಪರಮಾತ್ಮನನ್ನು

ನೋಡಿದೆ 

Friday, January 11, 2013

aananda!

ಇವತ್ತು  koodarevellam    !ಆನ್ದಾಳು ತಾಯಿ ಹಾಡಿ ಅನುಗ್ರಹ ಮಾಡಿರುವ ಮುವ್ವತ್ತು ಹಾಡುಗಳಲ್ಲಿ ೨೭ನೆೇ ಪದ್ಯ .

ಈ ಪದ್ಯ ಬಹಳ ಸುಂದರವಾಗಿದೆ .ಸುಂದರವಾದ ಜೀವನ ನಡೆಸಲು ಬೇಕಾದ ಸುಲಭ ವಿದಾನ ಸುಂದರವಾಗಿ ಹೇಳತ್ತುದೆ .

ಪ್ರತಿ ಮಾರ್ಗಶಿರ ದಲ್ಲೂ ಈ ತಾಯಿ ಹೇಳಿರುವ ತಿರುಪ್ಪಾವೈ  ಹೇಳಿ  ತಾಯಿಯ ಆಶಿರ್ವಾದ ಕೂರುವ ಸಂಪ್ರದಾಯ .

ಇವತ್ತು ಕೂದರೆವೆಲ್ಲು ಪಾಶುರ .ಹಾಡಿ ,ಪ್ರಾರ್ಥನೆ ಮಾಡಿ,ಪೊಂಗಲ್ ನೈವೇದ್ಯ ಮಾಡಿ ,ನಾಲಿಗೆ ಸಿಹಿ ಮಾಡಿಕೊಂಡು

ಮನಸ್ಸು ಸುಂದರವಾಗಿ ಬೆಳಗಿನ ಕೆಲಸದಲ್ಲಿ ತೊಡಗಿರುವಾಗ ತಾಯಿಯ ಆಶೀರ್ವಾದ ನನ್ನನ್ನು ತಲುಪಿತು .

ನನ್ನ ಮಗು ,ಈಗತಾನೆ ಮೂವತ್ತು ತುಂಬಿರುವ, ದಿನ ನಿತ್ಯದ  ಸಂಪ್ರದಾಯದಲ್ಲಿ ಬೆಲೆಕೊಡದ ಮಗು ,

ಬಿಸಿ ಬಸಿ ಯಾಗಿ ಪೊಂಗಲ್  ಮಾಡಿ,ತಂದು ,ದೆವೆರಿಗೆ ನೈವೇದ್ಯ ಮಾಡಿದಳು .ನಾಳೆ ಇವಳು aandalu ಹೇಳಿದ

ರೀತಿ ಜೀವನ ನಡೆಸುವಳು ಎಂಬ ನಂಬಿಕೆ ಮನಸ್ಸು ತುಂಬಿತು .ಆನಂದ ಮೈ ಮನದಲ್ಲಿ ತುಂಬಿ ತುಳಕಿತು .

aandalu ತಿರುವದಿಗಳೇ ಶರಣು 

Sunday, January 6, 2013

BirthDay!

ಹುಟ್ಟಿದಹಬ್ಬ ? ಯಾರು ಯಾರಿಗೆ ಮಾಡಬೇಕು?ಇದರ ಅರ್ಥ ವೇನು ?ನನ್ನ ಹುಟ್ಟಿದ ಹಬ್ಬ ಯಾರಿಗೆ ಸಂತೋಷ?

ನನ್ನ ಹುಟ್ಟಿದ ಹಬ್ಬ ಗಳ ನನ್ನ ನೆನಪುಗಳು ಏನು ?ಅಮ್ಮ  ಪ್ರತಿ ಹುಟ್ಟಿದ ಹಬ್ಬಕ್ಕೂ ಪಾಯಸ ಮಾಡುತಿದ್ದರು ಅಲ್ಲಿಗೆ

ಮುಗಿಯುತಿತ್ತು ಮೊದ ಮೊದಲು . ಪ್ರೌಡ ಶಾಲೆಗೆ ಬಂದ ಮೇಲೆ ಉದ್ದುಗೊರೆ ಕೊಡುವ ಕೊಳ್ಳುವ ಅಭ್ಯಾಸ  ಪ್ರಾರಂಬ 

ವಾಯಿತು. ಉಡುಗೊರೆ ಏನಾದರು ಆಗುತಿತ್ತು . ಒಂದು ಪೆನ್ನು ,ಒಂದು ಬಾಕ್ಸ್ ಒಂದು ನೋಟ್ ಬುಕ್ .ಅಲ್ಲಿಗೆ ಸಂತೋಷ

ತ್ಹುಮ್ಬುತಿತ್ತು . ಕಾಲೇಜ್ ನಲ್ಲಿ ಜಾಸ್ತಿಯಾಯಿತು ಸಂಬ್ರಮ . ಹೊಸ ಡ್ರೆಸ್ ,ಸೀರೆ ಕೊಡುವುದು ಕೊಳ್ಳುವುದು ಶುರುವಾಯಿತು .

೨೫ನೇ ವರುಷ  ಅಮ್ಮ ಅಣ್ಣ ತಂಗಿಯರು ಕೊಂಡಾಡಿದರು .೨೯ನೆ ವರುಷ ಶಂಬಿಮಹರಾಜರು ನೆಕ್ಲೆಸ್ ,ಹಸಿರುಬನ್ನದ್ದು

ತಂದಾಗ ,ನನ್ನ ಹುಟ್ಟಿದ ಹಬ್ಬ ಇಷ್ಟು ದೊಡ್ಡ ವಿಷಯವೇ? ಅಂದುಕೊಂಡೆ . ೫೦ನೇ ವರುಷ ಮಹಾ ಸಂಬ್ರಮ .

ಅಮ್ಮ,ಅಣ್ಣ ಮಹಾರಾಜರು ಸೇರಿ ವಜ್ರವನ್ನೇ ತಂದರು ತಂಗಿಯರು .ವಜ್ರದ ಉಂಗುರ ತಂದರು

 ಆಮೇಲೆ ಒಮ್ಮೆ ಮಗಳು ಸಿರಿ ಚಿನ್ನ ದ ಬ್ರ್ಸೆಲೆತ್  ತಂದಳು .

೬೦ ಓದಿಬನ್ತು .ಅಮ್ಮಸೀರೆ ತಂದರು .ಸಿರಿ ಅವಳೇ ನನ್ನ ಇಷ್ಟ ವಾದ ಮ್ಯ್ಸೋರೆಪಕ್ ಮಾಡಿದಳು .ಮಹಾರಾಜರು

ತೀರ್ಥ ಯಾತ್ರೆ ಮಾಡಿಸಿದರು .೬೪,ಪದ್ದು ಲಾಲ್ಬಾಗ್ ಗೆ  ಕರೆದು ಕೊಂಡು ಹೋದಳು .

೬೫ರ ಸಂಬ್ರಮ ಮಗಳು ಸಿರಿ ದಿನಕ್ಕೊಂದು  ಸುಂದರ ವಾದ ಕಾರ್ಡ್ ಮಾಡಿ ,ಮನದಾಲ್ ದಲ್ಲಿರುವ

ಸುಂದರ ಚಿತ್ತ್ರವನ್ನು ಮತ್ತೆ ಕತ್ತಿಕೊದುತಿದ್ದಾಳೆ .ಜೀವನ ಸುಂದರ ವಾದಾಗ ನಿತ್ಯವೂ  ಹುಟ್ಟುಹಬ್ಬವೆ

ನನ್ನ ಬಂದುಗಳೇ ಸುಖವಾಗಿರಿ ನೋರುಕಾಲ .

Saturday, January 5, 2013

cards of light!

ಸಿರಿಯ ಆರನೇ ಕಾರ್ಡ್ ಹೇಳತ್ತೆ ಸಮಯ ಬಂದಾಗ ಹಣ್ಣಿನ ಉಪಯೋಗ ಆಗತ್ತೆ ಅಂತ .ಹಾಗೇ ಉಪದೇಶಗಲ ಉಪಯೋಗ 

ಸಮಯ ಬಂದಾಗ .ಉಪದೇಶ ಕೊಡುವುದು ನಮ್ಮ ಕೆಲಸ ಅದರ ಉಪಯೋಗಕ್ಕೆ ಸರಿಯಾದ ಸಮಯ ಬರಬೇಕು

ಈಶ್ವರನ ಅನುಗ್ರಹ ಇರಬೇಕು .

ಸಿರಿ ನನಗೆ ದಿನಕ್ಕೊಂದು ಕಾರ್ಡ್ ಕೊಟ್ಟು ನನ್ನ ಹುಟ್ಟುಹಬ್ಬದ  ತ್ಹಿಂಗಲ್ಲನ್ನು   ಅಮರವಗಿಸುತತಿದ್ದಾಳೆ

ಇದೆ ನನ್ನ ಸಿರಿ.