Thursday, April 11, 2013

VIJAYA!

೧ ೧ APRIL ವಿಜಯ ಸಂವತ್ಸರ ಆರಂಬವಾಯಿತು . ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗಾಗಿ ಎರಡು

ಒಬ್ಬಟ್ಟು ಮಾಡಿದೆ . ಒಹ್ ಏನು ಸೊಗಸಾಗಿ ಬಂತು ನಿಜಕ್ಕೂ ಆ ದೇವದೆವನಿಗೆ ಸಂತೋಷವಾಗಿರಬೇಕು

ನನ್ನ ನೈವೇದ್ಯ !

ನೈವೇದ್ಯ ಆದನಂತರ ಅಳಿಯದೇವರು ಮಗು ವನ್ನು ಕರದುಕೊಂಡು ಬಂದರು ಸ್ವಲ್ಪ ರುಚಿನೋಡಿ ಚೆನ್ನಾಗಿದೆ ಎಂದರು

ಇದು ದೇವರು ಹೇಳಿದ ಮಾತು .

ಮಗಳು ಅಳಿಯನಿಗೆ ತಾಂಬೂಲ ದಕ್ಷಿಣೆ ಕೊಟ್ಟಮೇಲೆ ,ಅಳಿಯಂದಿರು ಹೊಸ ವಸ್ತ್ರ ವನ್ನು ತಂದರು

ಇದು ದೇವರ ಕೆಲಸವಲ್ಲವೇ?

ನಾನು ಹೊಸ ವಸ್ತ್ರ ದರಿಸಿ ದಿನವನ್ನು ಆರಂಬಿಸಿದೆ ,ಲೀಲು ಕೊಟ್ಟ ಉಡುಗೊರೆ .

ಮಗಳು ಅಳಿಯ ಊಟ ಮಾಡಿ ಆಸ್ವಾದಿಸಿದರು

ಮಗಳು ಬಂದು ಒಬ್ಬಟ್ಟನ್ನು ಮಾಡಿದಳು . ಪ್ರತಿ ಒಂದು ಘಟನೆಯೂ ಅಪರೂಪವಾಗಿ ಆ ದೇವ ದೇವನ ಆಶೀರ್ವಾದವನ್ನು

ತೋರಿಸಿದೆ . ಆ ದೈವಕ್ಕೆ ತಲೆಬಾಗಿ ನಮಸ್ಕರಿಸುವೆ



 

No comments:

Post a Comment