Friday, January 11, 2013

aananda!

ಇವತ್ತು  koodarevellam    !ಆನ್ದಾಳು ತಾಯಿ ಹಾಡಿ ಅನುಗ್ರಹ ಮಾಡಿರುವ ಮುವ್ವತ್ತು ಹಾಡುಗಳಲ್ಲಿ ೨೭ನೆೇ ಪದ್ಯ .

ಈ ಪದ್ಯ ಬಹಳ ಸುಂದರವಾಗಿದೆ .ಸುಂದರವಾದ ಜೀವನ ನಡೆಸಲು ಬೇಕಾದ ಸುಲಭ ವಿದಾನ ಸುಂದರವಾಗಿ ಹೇಳತ್ತುದೆ .

ಪ್ರತಿ ಮಾರ್ಗಶಿರ ದಲ್ಲೂ ಈ ತಾಯಿ ಹೇಳಿರುವ ತಿರುಪ್ಪಾವೈ  ಹೇಳಿ  ತಾಯಿಯ ಆಶಿರ್ವಾದ ಕೂರುವ ಸಂಪ್ರದಾಯ .

ಇವತ್ತು ಕೂದರೆವೆಲ್ಲು ಪಾಶುರ .ಹಾಡಿ ,ಪ್ರಾರ್ಥನೆ ಮಾಡಿ,ಪೊಂಗಲ್ ನೈವೇದ್ಯ ಮಾಡಿ ,ನಾಲಿಗೆ ಸಿಹಿ ಮಾಡಿಕೊಂಡು

ಮನಸ್ಸು ಸುಂದರವಾಗಿ ಬೆಳಗಿನ ಕೆಲಸದಲ್ಲಿ ತೊಡಗಿರುವಾಗ ತಾಯಿಯ ಆಶೀರ್ವಾದ ನನ್ನನ್ನು ತಲುಪಿತು .

ನನ್ನ ಮಗು ,ಈಗತಾನೆ ಮೂವತ್ತು ತುಂಬಿರುವ, ದಿನ ನಿತ್ಯದ  ಸಂಪ್ರದಾಯದಲ್ಲಿ ಬೆಲೆಕೊಡದ ಮಗು ,

ಬಿಸಿ ಬಸಿ ಯಾಗಿ ಪೊಂಗಲ್  ಮಾಡಿ,ತಂದು ,ದೆವೆರಿಗೆ ನೈವೇದ್ಯ ಮಾಡಿದಳು .ನಾಳೆ ಇವಳು aandalu ಹೇಳಿದ

ರೀತಿ ಜೀವನ ನಡೆಸುವಳು ಎಂಬ ನಂಬಿಕೆ ಮನಸ್ಸು ತುಂಬಿತು .ಆನಂದ ಮೈ ಮನದಲ್ಲಿ ತುಂಬಿ ತುಳಕಿತು .

aandalu ತಿರುವದಿಗಳೇ ಶರಣು 

No comments:

Post a Comment