Saturday, January 5, 2013

cards of light!

ಸಿರಿಯ ಆರನೇ ಕಾರ್ಡ್ ಹೇಳತ್ತೆ ಸಮಯ ಬಂದಾಗ ಹಣ್ಣಿನ ಉಪಯೋಗ ಆಗತ್ತೆ ಅಂತ .ಹಾಗೇ ಉಪದೇಶಗಲ ಉಪಯೋಗ 

ಸಮಯ ಬಂದಾಗ .ಉಪದೇಶ ಕೊಡುವುದು ನಮ್ಮ ಕೆಲಸ ಅದರ ಉಪಯೋಗಕ್ಕೆ ಸರಿಯಾದ ಸಮಯ ಬರಬೇಕು

ಈಶ್ವರನ ಅನುಗ್ರಹ ಇರಬೇಕು .

ಸಿರಿ ನನಗೆ ದಿನಕ್ಕೊಂದು ಕಾರ್ಡ್ ಕೊಟ್ಟು ನನ್ನ ಹುಟ್ಟುಹಬ್ಬದ  ತ್ಹಿಂಗಲ್ಲನ್ನು   ಅಮರವಗಿಸುತತಿದ್ದಾಳೆ

ಇದೆ ನನ್ನ ಸಿರಿ.
 

No comments:

Post a Comment